ಕೃಷ್ಣ ಎಂದರೆ ಎಲ್ಲರನ್ನು ಆಕರ್ಷಿಸುವವನು. ಭೂಮಿಗೂ ಆಕರ್ಷಣ ಶಕ್ತಿ ಇದೆ. ಭೂಮಿ ಮೇಲಕ್ಕೆ ಹೋದವರನ್ನು ಕೆಳಕ್ಕೆ ಎಳೆಯುತ್ತದೆ. ಕೃಷ್ಣ ಕೆಳಕ್ಕೆ ಬಿದ್ದವರನ್ನು ಮೇಲಕ್ಕೆ ಎತ್ತುತ್ತಾನೆ .
ಪೇಜಾವರ ಶ್ರೀ
ಪೇಜಾವರ ಶ್ರೀ
ನಾವು ಸಮುದ್ರವನ್ನು ಮೊದಲ ಬಾರಿಗೆ ಕಂಡಾಗ ನಮ್ಮ ಮನದಲ್ಲಿ ಉಂಟಾಗುವ ಭಾವನೆಗಳು ನಮಗೆ ಜೀವನದ ಬಗ್ಗೆ ಇರುವ ಭಾವನೆಗಳು ಒಂದೇ ಆಗಿರುತ್ತವೆ. ನಾನು ಸಮುದ್ರವನ್ನು ಮೊದಲ ಬಾರಿಗೆ ಕಂಡಾಗ " ಏನಿದು ಸೃಷ್ಟಿ ಅನಿಸಿತು" . ನಮ್ಮ ಬಾಳು ಅಷ್ಟೇ, ಸುಂದರವಾಗಿದೆ ಎಂದು ತಿಳಿದರೆ ಅದು ಸುಂದರವಾಗಿಯೇ ಇರುತ್ತದೆ.
No comments:
Post a Comment