ಹೊಸ ವರುಷವು ಬರುತಿದೆ ಹೊಸ ಆಸೆಗಳ ತರುತಿದೆ
ಪ್ರಳಯದ ಭೀತಿ ಇನ್ನಿಲ್ಲ
ಆದರೂ ಅತ್ಯಾಚಾರ, ಅನ್ಯಾಯಗಳು ನಿಲ್ಲುತ್ತಿಲ್ಲ
ಸಮಾಜದ ಸುಧಾರಣೆಯಾಗಬೇಕು
ಎಲ್ಲರ ಮನಗಳ ಮಲಿನ ತೊಲಗಬೇಕು
ವಿವೇಕಾನಂದರ ವಾಣಿ ನೆನೆಯಬೇಕು
ಯುವ ಜನಾಂಗ ಎದ್ದು ನಿಲ್ಲಬೇಕು
ಅತ್ಯಾಚಾರವ ತೊಲಗಿಸಬೇಕು
ಅಹಂಕಾರಿಗಳ ಮದ ಅಡಗಿಸಬೇಕು
ಲಂಚಕೋರರಿಗೆ ಪಾಠ ಕಲಿಸಬೇಕು...........೨೦೧೩ ಕ್ಕೆ ಇಷ್ಟೇ ಸಾಕು.
ಹೊಸವರುಷವು ಎಲ್ಲರಿಗೂ ಸುಖದಾಯಕವಾಗಿರಲಿ.
WISH YOU A VERY HAPPY NEW YEAR
Subscribe to:
Post Comments (Atom)
No comments:
Post a Comment